ಸಾಹಿತ್ಯ ಲೋಕದಲ್ಲಿ ಅಂಬೆಗಾಲು
ವೈಯಾರಿಯೇ,
ನಿನ್ನ್ ವೈಖರಿಯಿಂ ರದ್ದಾಗಿದೆ ದಿನಚರಿ.
ನಷ್ಟ ಪರಿಹಾರ ಬೇಡಲು ಹೃದಯ—
ಖಾಸಗಿ ಭಾವನೆಗಳ ಆಲಿಸಾಗುವೆಯ ಸಹಚರಿ...!?
ಸಹಚರನೇ,
ಎದೆಯಾಳದಿ ಒಲವೇನೋ ಪರಿಪರಿ.
ನಿನ್ನೆದೆಯ ಸೇರಿದೆ ಒಂದಾಗಿ—
ತವಕದಿ ಸೀದಾ ನನ್ನೆದೆಯಿಂ ಜಾರಿ.
----ಚಿನ್ಮಯಿ
No comments:
Post a Comment