Friday, August 21, 2020

ಅಜ್ಞಾನವೇ ಅಧರ್ಮವು

ಅಜ್ಞಾನಿಗಳಿಗೆ ಬುದ್ದಿ ಹೇಳಿದರೂ ಅರ್ಥವಾಗದು ಏಕೆಂದರೆ, ಅವರು ವಾಸ್ತವಿಕದ ನಿಜ ಸ್ವರೂಪವನ್ನು ಮರೆತಿರುತ್ತಾರೆ ಹಾಗು ಅವರಲ್ಲಿ ಗ್ರಹಿಸುವ ಶಕ್ತಿಯು ಕ್ಷೀಣಿಸಿರುತ್ತದೆ. ಅಂತವರು ಅಧರ್ಮಿಗಳಾಗಿರುತ್ತಾರೆ.

ಆದ್ದರಿಂದ, ಪುನಃ ಧರ್ಮ ಸ್ಥಾಪನೆಗಾಗಿ ಅಂತವರನ್ನು ಸಂಹರಿಸಲು ಭಗವಂತ ಶ್ರೀ ವಿಷ್ಣು ಭುವಿಯಲ್ಲಿ ಪುನಃ ಹುಟ್ಟ ಬೇಕಾಗುತ್ತದೆ.

          ----ಚಿನ್ಮಯಿ

No comments:

Post a Comment