Saturday, September 12, 2020

ಸಹೋದರರ ಸಂಬಂಧ

ಚಿತ್ರಕ್ಕೆ ಪದ್ಯ-೪೨


ಶ್ರೀ ರಾಮನು ಹೇಳಿದನು, 'ಲಕ್ಷ್ಮಣನಂತಹ ತಮ್ಮನಿರಬೇಕೆಂದು.'

ಶ್ರೀ ಕೃಷ್ಣನು ಹೇಳಿದನು, 'ಬಲರಾಮನಂತಹ ಅಣ್ಣನಿರಬೇಕೆಂದು.'

ಒಟ್ಟಿನಲ್ಲಿ ಶೇಷನಾಗನಂತಹನೊಬ್ಬನು ಮಹಾವಿಷ್ಣುವಿಗೆ ಇರುವ ಹಾಗೆ ನಮಗೆಲ್ಲರಿಗೂ ಇರಬೇಕು.

        ----ಚಿನ್ಮಯಿ

No comments:

Post a Comment