Thursday, April 23, 2020

ಜೀವನ ಅರಿತವನ ಮಾತುಗಳು

ಮಸಣದ ಹೂವನ್ನು ತಲೆಗೆ ಮುಡಲು ಆದೀತೇ!
ಮಸಣದ ಹೆಣವನ್ನು ಮರಳಿ ತರಲು ಆದೀತೇ!
ಏನು ಮಾಡಲು ಸಾಧ್ಯವೋ ಅದುವೇ ಮಾಡಬೇಕು,
ಇರುವುದನ್ನ ನೆನೆದು ಸಂತೃಪ್ತಿಯಿಂದ ಬಾಳಬೇಕು,
ಎಲ್ಲರೂ ಒಂದೇ ಇಲ್ಲಿ ಭೇದ-ಭಾವ ಯಾಕಣ್ಣ?
ಇರುವುದೊಂದು ಜೀವನ ಸಂತೋಷದಿಂದಿರೋಣ.
               ----ಚಿನ್ಮಯಿ

No comments:

Post a Comment