Thursday, April 23, 2020

ಕರುನಾಡು

ಸಹ್ಯಾದ್ರಿಯ ಮಲೆ
ಸಮೃದ್ಧಿಯ ನೆಲೆ.
ಜೇನಿನಂತೆಯೇ ಸಿಹಿ
ಬಾನೆತ್ತರದ ನುಡಿ.
ಸ್ವರ್ಗದ ಮೆಟ್ಟಿಲು
ಕರುನಾಡಿನ ಪಾಲು.
ಶ್ರೀಗಂಧದ ಸುವಾಸನೆ
ಸಂಜೀವಿನಿ ಸ್ವರೂಪಿನೇ.
ಕನ್ನಡಿಗರ ಜೀವ ನಾಡಿ
ಕಾವೇರಿ
ಅಮೃತ ಸ್ವರೂಪಿಯೇ ಈ ವೈಯಾರಿ.
ತನು-ಮನ-ಧನವೂ ಕನ್ನಡ.
ನುಡಿಯಿರಿ ಸಮೃದ್ಧ ಕನ್ನಡ.
             ----ಚಿನ್ಮಯಿ

No comments:

Post a Comment