Thursday, April 23, 2020

ಕೊರೊನಾ ಸೋಂಕು

ಏನು ಮಾಡೋದು ಸ್ವಾಮಿ, ನಾವೆಲ್ಲಾ ಪ್ರಕೃತಿ ಮಾತೆಗೆ ಮಾಡಿರೋ ಅನ್ಯಾಯ ನಮಗೆ ಮುಳುವಾಗಿದೆ ಇಂದು.
ಏನು ಮಾಡೋದು ಸ್ವಾಮಿ, ನಾವೆಲ್ಲಾ ಭೂತಾಯಿಗೆ ಮಾಡಿರೋ ದ್ರೋಹವು ನಮ್ಮನ್ನೇ ಹೀನಾಯವಾಗಿ ಕೊಲ್ಲುತ್ತಿದೆ ಇಂದು.

ಇದು ಕಲಿಯುಗ ಸ್ವಾಮಿ, ವಿಪರೀತ ಬುದ್ದಿ ವಿನಾಶಕ್ಕೆ ಕಾರಣವು ಎಂಬುದು ಕಟುಸತ್ಯ.
ಪ್ರಪಂಚ ಮುಳುಗುವ ಸುಳಿವು ನೀಡಿಹನು ದೇವರು, ಜನರ ಮೋಸಕ್ಕೆ ಖಚಿತವು ಅಂತ್ಯ.

ಮನುಷ್ಯನಿಗೆ ಮನುಷ್ಯನೇ ಮುಳುವು ಎಂಬುದು ತಿಳಿದಾಯಿತು ಎಲ್ಲರಿಗೂ ಇಂದು.
      ----ಚಿನ್ಮಯಿ

No comments:

Post a Comment